ಚಿತಾವಣೆ+ಚುನಾವಣೆ=ವರ್ಗಾವಣೆ?
ಈ ವರ್ಷವೂ ತಪ್ಪಲಿಲ್ಲ
ಶಿಕ್ಷಕರ ಬವಣೆ!
ಕಾರಣ…!
ಮೂಲೆ ಸೇರಿತು
ಕೋರಿಕೆ ವರ್ಗಾವಣೆ!
ಇದರಿಂದೆ ಇದೆಯಂತೆ?
‘ಎ’ವಲಯದವರ ಚಿತಾವಣೆ!
ಕಾರಣ…!
ಸಂಘದವರು ಹಾಕಿದ್ದಾರೆ
ಅವರಿಗೆ ಮಣೆ!
ಮುಂದಿನ ವರ್ಷವು
ಅನುಮಾನ ವರ್ಗಾವಣೆ!
ಕಾರಣ…!
ನಡೆಯಲಿದೆ
ಎಂ ಪಿ ಚುನಾವಣೆ!
ರುದ್ರಸ್ವಾಮಿ ಹರ್ತಿಕೋಟೆ.
೩೧/೧೦/೨೦೧೮
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
