ರೆಸಾರ್ಟ್ ವಾಸ್ತವ್ಯ ಮುಗಿಸಿ ಹೊರಟ ಸಿಎಂ..!!

ಮಡಿಕೇರಿ

      ನಗರದ ಹೊರವಲಯದಲ್ಲಿರುವ ಇಬ್ಬನಿ ರೆಸಾರ್ಟ್ ನಲ್ಲಿ ತಂಗಿದ್ದ ಹೆಚ್ ಡಿ ಕೆ ಅವರು ತಮ್ಮ ಎರಡು ದಿನಗಳ ವಿಶ್ರಾಂತಿ ಮುಗಿಸಿ ಮದ್ದೂರಿನ ಕಡೆಗೆ ಹೊರಟ್ಟಿದ್ದಾರೆ ಶುಕ್ರವಾರ ಮಧ್ಯಾಹ್ನದಿಂದ ಇಬ್ಬನಿ ರೆಸಾರ್ಟ್ ನಲ್ಲಿ ಉಳಿದಿದ್ದ ಸಿಎಂ ಲೋಕಸಭಾ ಚುನಾವಣೆ ಬಳಿಕ ನಿರಂತರವಾಗಿ ರೆಸಾರ್ಟ್ ಸುತ್ತುತ್ತಿದ್ದಾರೆ ಹೆಚ್ ಡಿ ಕೆ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಜೊತೆ ರೆಸ್ಟ್‌ನಲ್ಲಿದ್ದ ಸಿಎಂ
ನೇರ ಮೈಸೂರು ಮೂಲಕ ಮಂಡ್ಯದ ಮದ್ದೂರಿಗೆ ತೆರಳಿದ್ದಾರೆ

      ಮದ್ದೂರಿನಲ್ಲಿ ಆಪ್ತರೊಬ್ಬರ ಬೀಗರಔತಣ ಕೂಟಕ್ಕೆ ತೆರಳಿರುವ ಕುಮಾರಸ್ವಾಮಿ ಅವರು ಮಾಧ್ಯಮಗಳತ್ತ ತಿರುಗಿಯೂ ನೋಡಿಲ್ಲ   ಮತ್ತು ತಮ್ಮ ಪ್ರಿತಿಯ ಮುಖ್ಯಮಂತ್ರಿಗಳನ್ನು ಭೇಟಿಯಾಗಲೆಂದು ಬಂದಿದ್ದ ರೈತರನ್ನು ಸಹ ಮಾತನಾಡಿಸದೆ ಹೊರಟು ಹೋಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link