ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರ: ಇನ್ನು ಮುಂದೆ ಎಂತಹ ಕಾಲ ಬರುತ್ತದೆ ಗೊತ್ತಿಲ್ಲ: ಸಿಆರ್ ಶಂಕರ್

ಗುಬ್ಬಿ:

    ಪರೀಕ್ಷಾ ಮಂಡಳಿಯವರು ಇನ್ನು ಮುಂದೆ ಜನಿವಾರ ಶಿವದಾರ,ಉಡದಾರ ಗಳನ್ನು ಬಿಚ್ಚಿಸುವುದರ ಜೊತೆಗೆ ಪರೀಕ್ಷೆ ಬರೆಯಲು ಬೆತ್ತಲೆ ಬನ್ನಿ ಎಂದು ಹೇಳುವ ಕಾಲ ಸನ್ನಿಹಿತವಾಗಿದೆ ಎಂದು ಗುಬ್ಬಿಯ ಎಸ್ ಸಿ ವೈ ಸಿ ಯ ಸಂಸ್ಥಾಪಕ ಕಾರ್ಯದರ್ಶಿ ಸಿ ಆರ್ ಶಂಕರ್ ಕುಮಾರ್ ಆರೋಪಿಸಿದ್ದಾರೆ,

     ಇವರ ಮೂರ್ಖತನಕ್ಕೆ ಪೋಷಕರು ಮಕ್ಕಳು ವಿಚಾಲಿತರಾಗಿದ್ದಾರೆ ಸನಾತನ ಸಂಸ್ಕಾರವೇ ಗೊತ್ತಿಲ್ಲದ ಈ ಅಧಿಕಾರಿಗಳು ಹಿಂದೂ ರಾಷ್ಟ್ರದಲ್ಲಿರಲು ಅನರ್ಹರು ಎಂದು ತಿಳಿಸಿದ್ದಾರೆ,ಈ ಬಗ್ಗೆ ಸಮಸ್ತ ಹಿಂದೂ ಬಾಂಧವರು ಎಚ್ಚರಗೊಳ್ಳಿ ಎಂದು ತಿಳಿಸಿದ್ದಾರೆ,

Recent Articles

spot_img

Related Stories

Share via
Copy link