ಕೆ ಎಸ್ ಆರ್ ಪಿ ತರಭೇತಿ ಶಾಲೆ ಮತ್ತು ಇಂಡಿಯಾ ರಿಸರ್ವ್ ಬೆಟಾಲಿಯನ್, ಮುನಿರಾಬಾದ್, ಪ್ರಶಿಕ್ಷಣಾ ಅಭ್ಯರ್ಥಿಗಳ, ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ

ಕೆ ಎಸ್ ಆರ್ ಪಿ ತರಭೇತಿ ಶಾಲೆ ಮತ್ತು ಇಂಡಿಯಾ ರಿಸರ್ವ್ ಬೆಟಾಲಿಯನ್, ಮುನಿರಾಬಾದ್, ಪ್ರಶಿಕ್ಷಣಾ ಅಭ್ಯರ್ಥಿಗಳ, ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಭಾಗವಹಿಸಿ, ಗೌರವ ವಂದನೆ, ಸ್ವೀಕರಿಸಿ, ಸುಂದರ ಸಮಾರಂಭದಲ್ಲಿ, ಇಂದು, ಮಾತನಾಡಿದರು.

ರಾಜ್ಯ ಕೆ ಎಸ್ ಆರ್ ಪಿ, ಮುಖ್ಯಸ್ಥ ಶ್ರೀ ಅಲೋಕ್ ಕುಮಾರ್, ಹಾಗೂ ಇತರ ಹಿರಿಯ ಪೋಲೀಸ್ ಅಧಿಕಾರಿಗಳೂ ಉಪಸ್ತಿತರಿದ್ದರು. ಸ್ಥಳೀಯ ಹಾಗೂ ಜಿಲ್ಲೆಯ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ್, ಬಸವರಾಜ್ ದಡೆಸುಗೂರ್ ಹಾಗೂ ಇತರ ಗಣ್ಯರೂ ಉಪಸ್ಥಿತರಿದ್ದರು.

ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರವರು ಪ್ರಜಾಪ್ರಗತಿ ಯುಗಾದಿ ವಿಶೇಷಾಂಕ ಬಿಡುಗಡೆ ಮಾಡಿ ಶುಭಹಾರೈಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap