ವಿದ್ಯುತ್ ಅವಘಡ : ಯುವಕ ಸಾವು

ತುಮಕೂರು

         ನಗರದ ನಜಾರಾಬಾದ್ ನ ಟಿಪ್ಪು(28) ಎಂಬ ಯುವಕ ಸಾವನ್ನಪ್ಪಿದ ಯುವಕ ತನ್ನ ಮನೆಯ ಟೆರೆಸ್ ಮೇಲೆ‌ ಎಳೆಯಲಾಗಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

    ಸಾರ್ವಜನಿಕರು ಯುವಕನ ಸಾವಿಗೆ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ, ಇನ್ನು ಲೈನ್ ಬೇರೆ ಕಡೆ ಎಳೆಯುವ ಯೋಜನೆಯಿದ್ದರೂ ಬೆಸ್ಕಾಂ ನ ನಿರ್ಲಕ್ಷ್ಯದಿಂದ ಇಂತಹ ದುರ್ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link