ಗುಬ್ಬಿ:
ನಗರದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ರೈತರು ಬಗರ್ ಹುಕಂ ಸಾಗುವಳಿ ಪತ್ರಗಳಿಗಾಗಿ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ಎರಡು ದಿನ ಬಂದಾಗಿದ್ದ ಕಾರಣ ಇಂದು ಬೆಳಿಗ್ಗೆ ರೈತರು ಬೆಳ್ಳಂಬೆಳಿಗ್ಗೆ ತಾಲ್ಲೂಕುಕಛೇರಿಯ ಮುಂಭಾಗ ಕಿಕ್ಕಿರಿದು ಜಮಾಯಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
