ಅನಾರೋಗ್ಯ ಸಮಸ್ಯೆ: ಔಷಧ ತಲುಪಿಸುವ ವ್ಯವಸ್ಥೆ

ತುಮಕೂರು

   ಕೊರೋನಾ ವೈರಸ್‌ ಲಾಕ್‌ಡೌನ್ ಪರಿಣಾಮವಾಗಿ ಹಲವರು ಅನೇಕ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದಾರೆ.ಔಷಧಿ ಕೊಂಡುಕೊಳ್ಳಲು ಹಲವರಿಗೆ ಸಂಕಷವಾಗಿರಬಹುದು.

    ಈನಿಟ್ಟಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಪ್ರಜಾಪ್ರಗತಿ ದಿನಪತ್ರಿಕೆ ಸಹಯೋಗದಲ್ಲಿ ರೋಗಿಗಳಿಗೆ ನೆರವಾಗುವ ಪ್ರಕ್ರಿಯೆ ಆರಂಭಿಸಿದೆ.

    ತುಮಕೂರು ನಗರ ವ್ಯಾಪ್ತಿಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಜೀವನಾವಶ್ಯ ಔಷಧಿಗಳನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ವೈದ್ಯರ ಚೀಟಿ ಕಡ್ಡಾಯ.
ಔಷಧಿ ಖರೀದಿಸಲು ಶಕ್ತಿ ಇಲ್ಲದವರು ಹಾಗೂ ಔಷಧಿ ಲಭ್ಯತೆ ಇಲ್ಲದ ಸಂದರ್ಭದಲ್ಲಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.

ಸಂಪರ್ಕಿಸಬೇಕಾದ ದೂ.ಸಂ.: 0816-2278198/ 2251588,9686951213, 9901426390, 0816-2277988.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap