ವಾರ್ಷಿಕ ಮಹಾ ಸಭೆಯ ಉದ್ಘಾಟನೆ

ತುಮಕೂರು

                ಶ್ರೀ ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘ ನಿ, ತುಮಕೂರು. ಇದರ 2017-18ನೇ ಸಾಲಿನ ವಾರ್ಷಿಕ ಮಹಾ ಸಭೆಯ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು, ಅಧ್ಯಕ್ಷರಾದ ಶ್ರೀಯುತ ಟಿ.ಹೆಚ್. ಶಿವಾನಂದ, ಉಪಾಧ್ಯಕ್ಷರಾದ ಶ್ರೀ ಎಸ್.ಎನ್. ಬಸವರಾಜು ಮತ್ತು ನಿರ್ಧೇಶಕ ಮಂಡಳಿ ಸದಸ್ಯರುಗಳು ನೆರವೇರಿಸಿದರು.

Recent Articles

spot_img

Related Stories

Share via
Copy link