ಗಡಿನಾಡ ಕನ್ನಡಿಗ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ

ಬಳ್ಳಾರಿ

        ಬಳ್ಳಾರಿ ಜಿಲ್ಲೆಯ ಹಿರಿಯ ಸಾಹಿತಿಗಳು ಹಾಗೂ ಪತ್ರಕರ್ತ, ಚಲನಚಿತ್ರದ ನಿರ್ಮಾಪಕ ಮತ್ತು ಪ್ರದರ್ಶಕ ಹತ್ತಾರು ಸಂಘ ಸಂಸ್ಥೆಗಳ ಕಾರ್ಯಕರ್ತ ರಾಗಿ ಕಳೆದ 60 ವರ್ಷಗಳಿಂದ ಸೆವೆ ಸಲ್ಲಿಸುತ್ತಾ ಬಂದಿರುವ ಸಿ.ಜಿ.ಹಂಪಣನವರ 80.ನೇ ಜನ್ಮದಿನದಂದು ಪತ್ರಿಕಾ ರಂಗದ 60 ವರ್ಷಗಳ ಸಾರ್ಥಕ ಸೇವೆಗೆ ಪ್ರತಿಯಾಗಿ ಸುವರ್ಣ ಮಹೋತ್ಸವ ಸಮಾರಂಭ 25,11,2018 ರಂದು ಹಮ್ಮಿಕೊಂಡಿದೆ ಎಂದು ಸಿ ಜಿ ಹಂಪಣ್ಣ ಅಭಿನಂದನಾ ಸಮಿತಿಯ ಗೌರವ ಅದ್ಯಕ್ಷರಾದ ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ ನವರು ಮಾದ್ಯಮದ ಮುಖಾಂತರ ತಿಳಿಸಿದರು,

          ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 50 ವರ್ಷದ ಸುವರ್ಣ ಮಹೋತ್ಸವ ಸಂದರ್ಭದ ನಿಮಿತ್ತವಾಗಿ 80 ವಸಂತ ತುಂಬಿದ ಅಂಗವಾಗಿ ನವೆಂಬರ್ 25 ರಂದು ಭಾನುವಾರ ಬೆಳಿಗ್ಗೆ 11 ಘಂಟೆಗೆ ಬಳ್ಳಾರಿಯ ರಾಘವ ಕಲಾ ಮಂದಿರ ದಲ್ಲಿ ಗಡಿನಾಡ ಕನ್ನಡಿಗ ಎಂಬ ಹೆಸರಿನ ಗ್ರಂಥ ಪುಸ್ತಕ ಬಿಡುಗಡೆ ಅವರು ಬರೆದಿರುವ ಪ್ರೇಮಭಾಷ ಎಂಬ ಚಲನಚಿತ್ರದ ಕಥೆಯನ್ನಾದರಿಸಿ ಅಭಿನಂದನಾ ಸಮಿತಿಯು ಈ ಒಂದು ಕಾರ್ಯಕ್ರಮ ಏರ್ಪಡಿಸಲಾಗಿದೆ ತಿಳಿಸಿದರು ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಯಲ್ಲನಗೌಡ ಶಂಕರಬಂಡೆ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಜಗನ್ ಮೋಹನ್ ರೆಡ್ಡಿ ಇತರರು ಈ ಸಂದರ್ಭದಲ್ಲಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link