ನವದೆಹಲಿ:
ಅತ್ಯಂತ ಶಾಂತರೂಪಿಯಾದ ಪ್ರಧಾನಿ ಎಂದೇ ಹೆಸರಾದ ಚಾಣಾಕ್ಷ್ಯ ಮನಮೋಹನ್ ಸಿಂಗ್ ಅವರಿಗೆ ಮಾತನಾಡಲು ಸ್ಕ್ರಿಪ್ಟ್ ಮಾಡಿಕೊಡಬೇಕು ,ಮೋದಿ ಅವರಿಗೆ ದೇಶದ ಜನತೆಯ ಅರಿವು ಕಾಂಗ್ರೇಸ್ ನವರಿಗಿಂತ ತುಸು ಹೆಚ್ಚಾಗಿಯೇ ಇದೆ ಅವರು ಮಾತನಾಡಲು ಪದಗಳನ್ನು ಹುಡುಕುವುದಿಲ್ಲ ಬದಲಿಗೆ ಕೇಲುವ ಮನಸ್ಸುಗಳನ್ನು ಹುಡುಕಿ ದೇಶದ ಪ್ರಗತಿಯ ಆಶಾಕಿರಣ ಮೂಡಿಸುತ್ತಾರೆ ಅದ್ದರಿಂದ ಅವರಿಗೆ ಯಾವುದೇ ರೀತಿಯ ಸ್ಕ್ರಿಪ್ಟ್ ನ ಅವಷ್ಯಕತೆ ಕಾಣುವುದಿಲ್ಲ ಮತ್ತು ತಾವು ಅದರ ಬಗ್ಗೆ ಮಾತನಾಡುತ್ತಿರವುದು ಸೋಜಿಗದ ಸಂಗತಿ ಎಂದು ವ್ಯಂಗ್ಯವಾಡಿದ್ದಾರೆ .ಮನಮೋಹನ್ ಆಡಿದ್ದ ಹೇಳಿಕೆಯ ನೆನಪು ಈ ಕೆಳಗಿದೆ:
ಕಾಂಗ್ರೆಸ್ ತನ್ನ ನಾಯಕರಿಗೆ ಭಭಾಷಣ ಬರೆಯಲೆಂದೇ ಬರಹಗಾರರನ್ನು ನೇಮಿಸಿಕೊಂಡಿದೆ ಆದರೆ ಆ ನಾಯಕರಿಗೆ ನಮ್ಮ ದೇಶದ ಿಂದಿನ ಪರಿಸ್ಥಿತಿಯ ಅರಿವು ಸಹ ಇಲ್ಲ ಮತ್ತು ಸುಳ್ಳು ಹೇಳುವ ವಿಧ್ಯೆ ಅವರಿಗೆ ಕರಗತೆಂದು ನಖ್ವಿ ವಾಗ್ದಾಳಿ ನಡೆಸಿದ್ದಾರೆ.








