ನೆಲಮಂಗಲ:
ಲಾರಿ ಪಲ್ಟಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಬಳಿ ಘಟನೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಪಲ್ಟಿ ಕಂಟೈನರ್ ಬೀಗ ಹೊಡೆದು ಹಸುಗಳನ್ನು ರಕ್ಷಿಸಿದ ಸಾರ್ವಕನಿಕರು ಘಟನೆಯಲ್ಲಿ 3 ಹಸುಗಳು ಸಾವು, 4 ಹಸುಗಳ ರಕ್ಷಣೆ ಡಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ