ಶ್ರೀಕೃಷ್ಣ ಜನ್ಮಷ್ಟಾಮಿ ಹಗೂ ಶಿಕ್ಷಕರ ದಿನಚಾರಣೆ ಕಾರ್ಯಕ್ರಮ

ಬರಗೂರು ;

               ಗುರುಗಳು ಶಾಲೆಯಲ್ಲಿ ಹೇಳಿಕೊಟ್ಟ ಪಾಠಪ್ರವಚನವಾಗಲಿ ನೀತಿ ಪಾಠವಾಗಲಿ ಶಾಲೆಗೆ ಮಾತ್ರ ಸಿಮಿತವಾಗದಿರಲಿ ಎಂದು ದಿ ಪ್ಲಾರೇನ್ಸ್ ಪಬ್ಲೀಕ್ ಸ್ಕೂಲ್‍ನ ಕಾರ್ಯದರ್ಶಿ ಮೋಹನ್‍ರಾಮಪ್ಪ ತಿಳಿಸಿದರು.
                ಸಿರಾ ತಾಲ್ಲೂಕು ಬರಗೂರು ಗ್ರಾಮದ ದೀ ಪ್ಲಾರೇನ್ಸ್ ಪಬ್ಬೀಕ್ ಸ್ಕೂಲ್‍ನ ಅವರಣದಲ್ಲಿ ಇಂದು ಏರ್ಪಡಿಸಿದ್ದ ಶ್ರೀಕೃಷ್ಣ ಜನ್ಮಷ್ಟಾಮಿ ಹಗೂ ಶಿಕ್ಷಕರ ದಿನಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
                ಹಿಂದಿನ ಕಾಲದಲ್ಲಿ ತಪ್ಪುಗಳನ್ನು ತಿದ್ದುವ ಸ್ವಾತಂತ್ರ್ಯ ಗುರುಗಳಾಗಿದ್ದರು ಇಂದಿನ ಕಾಲದಲ್ಲಿ ಮಕ್ಕಳಿಗೆ ಶಿಕ್ಷೆಯ ನೀಡಬಾರದು ಎಂಬ ಕಾನೂನು ಸಹ ಗುರುಗಳ ಕೈಗೆ ಕಟ್ಟಿದಂತಾಗಿದೆ, ಪ್ರತಿಯೋಬ್ಬ ಶಿಕ್ಷಕರು ತಮ್ಮ ವೃತ್ತಿ ಬದುಕಿಗೆ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ತರುವ ಕಾರ್ಯರೂಪ ತರುವಂತರಾಗುತ್ತಾರೆ,ಆದರ್ಶ ಗುಣಗಳನ್ನು ಇಂದಿನ ಶಿಕ್ಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಗುಣ ಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಣ ಮಾಡುವಂತಗಾಲಿ ಎಂದರು.
ಎಲ್‍ಕೆಜಿ ಹಾಗೂ 1ನೇ ತರಗತಿ ವಿದ್ಯಾರ್ಥಿಗಳಿಗೆ ಕೃಷ್ಣರಾಧೆ ವೇಷಭೂಷಣದಲ್ಲಿ ಭಾಗವಹಿಸಿದ್ದರು.
             ಮುಖ್ಯ ಶಿಕ್ಷಕಿ ಪೂಜಾ, ಪತ್ರಕರ್ತರಾದ ವಲಿಸಾಬ್‍ಬರಗೂರು, ಪ್ರಸನ್ನ ಕುಮಾರ್ ಶಾಲೆಯ ಶಿಕ್ಷಕರಾದ ಮೈಲಾರಪ್ಪ, ರವಿಕುಮಾರ್, ಸೌಮ್ಯ, ಪುರಂದರ್, ರಮ್ಯ, ಪಲ್ಲವಿ, ಸರಿತಾ, ಲತಾ, ರೂಪ, ಕವಿತಾ, ಕಮಲ ಪುಷ್ಪಿತಾ, ಜೋಹಿತ್ ಸಿಂಗ್, ನಿರೂಪಮಸಿಂಗ್, ಅಮರ್, ಸುಷ್ಮ, ಸತ್ಯಮ್ಮ, ಇದ್ದರು.

Recent Articles

spot_img

Related Stories

Share via
Copy link