ಹೈದರಾಬಾದ್:
ಇಷ್ಟು ದಿನ ಕಳೆದರು ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ತುಟಿಬಿಚ್ಚದ ಪ್ರಧಾನಿಯವರ ವರ್ತನೆಗೆ ಅಸಾದುದ್ದೀನ್ ಓವೈಸಿ ತೀವ್ರವಾಗಿ ನನ್ನನ್ನು ಈ ದೇಶಬಿಟ್ಟು ಹೊಗುವಂತೆ ಮಾಡುತ್ತೇವೆಂದು ಎಂದು ಉತ್ತರ ಪ್ರಧೇಶದ ಮುಖ್ಯಮಂತ್ರಿಗಳು ಹೇಳಿದ್ದಾರೆ ಹಾಗಿದ್ದರೂ ದೇಶದ ಪೌರರ ಹಕ್ಕುಗಳಿಗೆ ದಕ್ಕೆಯಾದಾಗಲು ಪ್ರಧಾನಮಂತ್ರಿಗಳು ಸುಮ್ಮನಿರುವುದು ಸರಿಯಲ್ಲ.
ಶ್ರೀಮಾನ್ ಮೋದಿಯವರು ತಮ್ಮನ್ನು ತಾವು ದೇವರೆಂದು ಘೋಷಿಸಿಕೊಂಡಿದ್ದಾರಾ? ಹೇಗೆ ಪ್ರಧಾನಿ ಮೋದಿ ಪ್ರಜಾಪ್ರಭುತ್ವ ಆಯ್ಕೆ ಮಾಡಿದ ನಾಯಕರಾಗಿದ್ದಾರೆ. ಅವರನ್ನು ಟೀಕೆ ಮಾಡುವುದು ಸಂವಿಧಾನಬದ್ಧ ಹಕ್ಕು ಎಂದು ಕಿಡಿಕಾರಿದ್ದಾರೆ ಮತ್ತು ಯೋಗಿ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲೇ ವಾಗ್ದಾಳಿ ನಡೆಸಿದ್ದಾರೆ.